Politics

ಮಮತಾ ಬ್ಯಾನರ್ಜಿ‌ ಸರ್ಕಾರಕ್ಕೆ ‘ಕ್ಲಾಸ್’ ತೆಗೆದುಕೊಂಡ ಸುಪ್ರೀಂ ಕೋರ್ಟ್ ಸಿಜೆಐ ಚಂದ್ರಚೂಡ್.

ನವದೆಹಲಿ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು ಪಶ್ಚಿಮ ಬಂಗಾಳ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಆರ್‌.ಜಿ. ಕಾರ್ ಆಸ್ಪತ್ರೆಯ ಪ್ರಾಂಶುಪಾಲರ ವಿರುದ್ಧದ ದೂರುಗಳ ತನಿಖೆ ನಡೆಯುತ್ತಿರುವ ಸಂದರ್ಭದಲ್ಲಿ, ಆ ವ್ಯಕ್ತಿಯನ್ನು ಇನ್ನೊಂದು ಕಾಲೇಜಿಗೆ ತಕ್ಷಣ ವರ್ಗಾವಣೆ ಮಾಡಿದ ರಾಜ್ಯ ಸರ್ಕಾರದ ಕ್ರಮವನ್ನು ಪ್ರಶ್ನಿಸಿರುವ ಚಂದ್ರಚೂಡ್ ಅವರು, ‘ಇದಕ್ಕೆ ಸ್ಪಷ್ಟನೆ ಬೇಕು’ ಎಂದು ಹೇಳಿದ್ದಾರೆ.

ಚಂದ್ರಚೂಡ್ ಅವರು, ‘ಪಶ್ಚಿಮ ಬಂಗಾಳ ಸರ್ಕಾರವು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಬೇಕಾಗಿತ್ತು, ಆದರೆ ಅದು ಸಂಪೂರ್ಣವಾಗಿ ವಿಫಲವಾಯಿತು’ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಸುಪ್ರೀಂ ಕೋರ್ಟ್‌ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಸಮಾಧಾನಕರ ಪ್ರತಿಭಟನಾಕಾರರ ವಿರುದ್ಧ ಶಾಂತಿಯುತವಾಗಿ ನಡೆದುಕೊಳ್ಳಲು ಸೂಚಿಸಿದೆ.

Show More

Leave a Reply

Your email address will not be published. Required fields are marked *

Related Articles

Back to top button